CM Siddaramaiah: ಸಿದ್ದರಾಮಯ್ಯ ಸರ್ಕಾರದಿಂದ ಕೊನೆಗೂ ಬಂತು ಗಂಡುಮಕ್ಕಳಿಗೂ ಹೊಸ ಭಾಗ್ಯ.! ಗೃಹಲಕ್ಹ್ಮೀ ಬದಲಿನ ಯೋಜನೆ
cm siddaramaiah new fortune for boys : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬರಿಗೂ ಬಹಳಷ್ಟು ಮುಖ್ಯವಾಗಿದೆ. ಹೌದು ಸರಿಯಾದ ಸೆಕ್ಯುರ್ಡ್ ಜಾಬ್ ಇದ್ದರೆ ಮಾತ್ರ ಸುಲಭವಾದ ಜೀವನ ನಡೆಸಲು ಸಾಧ್ಯವಾಗಲಿದೆ.ಆದರೆ ಇಂದು ಸರಿಯಾದ ಬೇಕಾದತ ಉದ್ಯೋಗ ಸಿಗುವುದು ಕೂಡ ಕಷ್ಟವೇ ಆಗಿದೆ. ಹೌದು ವಿದ್ಯಾವಂತರು ಆಗಿದ್ದರೂ ಸಹ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವೇ ಆಗಿದೆ. ಯಾಕಂದರೆ ಇಂದು ಆಧುನಿಕಕರಣ ಬೆಳೆದಂತೆ ಪ್ರತಿಯೊಬ್ಬರು ವಿದ್ಯಾವಂತರು ಆಗುತ್ತಿದ್ದಾರೆ. … Read more