ಈ ವರ್ಷ ಬೆಳೆ ಹಾನಿಯಾದ ರೈತರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.! ಹೆಸರು ಇದರೆ ಹಣ ಬರುತ್ತೆ

crop damaged farmers list 2024 karnataka ಈ ವರ್ಷ ಬೆಳೆ ಹಾನಿಯಾದ ರೈತರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.! ಹೆಸರು ಇದರೆ ಹಣ ಬರುತ್ತೆ | 2024 FREE

crop damaged farmers list 2024 karnataka:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣವು ರೈತರಗಳ ಈ ಸಾಲಿನ ಮುಂಗಾರು ಬೆಳೆಗಳು ಹಾನಿಗೊಳಗಾಗಿವೆ. ಇಂತಹ ರೈತರಿಗೆ ಬೆಳೆ ಪರಿಹಾರ(bele parihara)ವನ್ನು ನೀಡಲು ಈಗ ರಾಜ್ಯ ಸರ್ಕಾರ ಮುಂದಾಗಿದ್ದು ಇದೀಗ ಬೆಳೆ ಹಾನಿ(belehani)ಯಾದ ಅರ್ಹ ರೈತರ ಪಟ್ಟಿ ಬಿಡುಗಡೆ(bele parihara list) ಕೂಡ ಸಹ ಮಾಡಿದೆ. ಹೌದು ಸ್ನೇಹಿತರೆ ಈ ಪಟ್ಟಿಯಲ್ಲಿ ಹೆಸರು ಇರುವ ರೈತರಿಗೆ ಮಾತ್ರವೆ ನಿಮಗೆ ಈ … Read more

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.!

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.! 2024 FREE

Crop relief:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರೈತ(farmer)ರಿಗೆ ರಾಜ್ಯ ಸರ್ಕಾರ(State Govt) ಒಂದು ಸಿಹಿಸುದ್ದಿ ನೀಡಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿ(Crop damage)ಯಾದ ಕಾರಣ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರೂ.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದು ಕಂದಾಯರಅದಂತ ಸಚಿವ ಕೃಷ್ಣ ಬೈರೇಗೌಡ(Krishna Byregowda) ತಿಳಿಸಿದರು. ಇದು ನಮ್ಮ ರಾಜ್ಯದ ರೈತರಿಗೆ ಸಂತಸದ ವಿಷಯವಾಗಿದೆ. ಸಂಕಷ್ಟದಲ್ಲಿರುವ … Read more