Property Right : ದತ್ತು ಪಡೆದ ಮಕ್ಕಳಿಗೆ ಅವರ ಪೋಷಕರ ಆಸ್ತಿಯಲ್ಲಿ ಪಾಲು ಅಥವಾ ಹಕ್ಕು ಇದಿಯಾ.? | ಇಲ್ಲಿದೆ ಸಂಪೂರ್ಣ ಮಾಹಿತಿ

Property Right : ದತ್ತು ಪಡೆದ ಮಕ್ಕಳಿಗೆ ಅವರ ಪೋಷಕರ ಆಸ್ತಿಯಲ್ಲಿ ಪಾಲು ಅಥವಾ ಹಕ್ಕು ಇದಿಯಾ.? | ಇಲ್ಲಿದೆ ಸಂಪೂರ್ಣ ಮಾಹಿತಿ 2024 FREE

Property Right : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಮಕ್ಕಳಿರುವ ಮನೆ ಯಾವಾಗಲೂ ಖುಷಿ ಇಂದ ಕೂಡಿರುತ್ತದೆ. ಮಗುವಿನ ಮುಗ್ಧ ಮನಸ್ಸನ್ನು ಮುಟ್ಟದವರ ಸಂಖ್ಯೆ ಕೂಡ ಬಹಳ ಕಡಿಮೆ ಎಂದೇ ಹೇಳಬಹುದು. ಹಾಗೆ ಪುಟ್ಟ ಮಗು ಬೇಕು ಎಂದುಕೊಂಡರೂ ಎಷ್ಟೋ ಪೋಷಕರಿಗೆ ಮಕ್ಕಳ ಭಾಗ್ಯ ಕೂಡ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಮಗುವನ್ನು ದತ್ತು ತೆಗೆದುಕೊಂಡು ಮಗುವನ್ನು ಬೆಳೆಸಲಾಗುತ್ತದೆ. ಹೀಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಹಲವು ಕಾನೂನು ಚೌಕಟ್ಟುಗಳಿವೆ. ದತ್ತು ಪಡೆದ ಮಗುವಿಗೆ … Read more

New Property Rules: ಜಮೀನಿನ ಈ 7 ದಾಖಲೆ ಇಟ್ಟುಕೊಂಡವರಿಗೆ ಬಂತು ಗುಡ್ ನ್ಯೂಸ್.! ಕೋರ್ಟ್ ಹೊಸ ತೀರ್ಪು Property Records

New Property Rules: ಜಮೀನಿನ ಈ 7 ದಾಖಲೆ ಇಟ್ಟುಕೊಂಡವರಿಗೆ ಬಂತು ಗುಡ್ ನ್ಯೂಸ್.! ಕೋರ್ಟ್ ಹೊಸ ತೀರ್ಪು Property Records 2024 FREE

New Property Rules: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಈ 7 ಜಮೀನಿನ ದಾಖಲೆ ಹೊಂದಿರುವ ಎಲ್ಲರಿಗೂ ಒಂದು ಗುಡ್ ನ್ಯೂಸ್ ಅದು ಯಾವ ಗುಡ್ ನ್ಯೂಸ್ (GOOD NEWS) ಅಂತ ಅಂದ್ರೆ ಹಿಂದೆಲ್ಲಾ ಎಕರೆಗಟ್ಟಲೆ ಜಾಗ ಇರುತ್ತಿತ್ತು. ಅದನ್ನು ಕೃಷಿ ತೋಟ, ವ್ಯವಸಾಯ, ಮನೆ ಇತ್ಯಾದಿ ನಿರ್ಮಾಣಕ್ಕೆ ಬಳಕೆ ಮಾಡುತ್ತಿರುವುದನ್ನು . ಆದರೆ ಈಗ ಕಾಲ ಬಹುಮಟ್ಟಿಗೆ ಬದಲಾಗುತ್ತಿದೆ. ಕೃಷಿ ಮಾಡಲು ಯಾರು ಇಷ್ಟಪಡದೆ ಇದ್ದ ಜಾಗ ಸರಿಯಾಗಿ ನಿರ್ವಹಣೆ … Read more

ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೆ ಬರಪರಿಹಾರ ಹಣ ಬರಲ್ಲ.! ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ.!

ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೆ ಬರಪರಿಹಾರ ಹಣ ಬರಲ್ಲ.! ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ.! Bele Parihara Aadhar Link Pending 2024 FREE

Bele Parihara Aadhar Link Pending 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಅವರ ಖಾತೆಗೆ ಹಣ ನೇರವಾಗಿ ಜಮಾವನ್ನು ಮಾಡಲಾಗಿದೆ. ಬರಪರಿಹಾರ ಹಣ ( Bele Parihara payment ) ಕೆಲವು ರೈತರಗಳಿಗೆ ಇನ್ನೂ ಕೆಲವು ತಾಂತ್ರಿಕ ಕಾರಣಗಳಿಂದ ಹಣವು ಜಮೆ ಆಗದೆ ಉಳಿದಿದೆ ಹಾಗಾಗಿ ಪ್ರಮುಖ ಕಾರಣವಾಗಿ ಆಧಾರ್ ಕಾರ್ಡ್ ಲಿಂಕ್ ( Aadaar Card Link ) ಆಗದೆ … Read more

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇನ್ನೂ ಮುಂದೆ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ | Land Rtc and adhar card link New rule

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇನ್ನೂ ಮುಂದೆ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ | Land Rtc and adhar card link New rule

Land Rtc and adhar card link New rule : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕೇಂದ್ರವು ಹಾಗೂ ರಾಜ್ಯ ಸರ್ಕಾರಗಳೂ ರೈತರ ಜಮೀನ ದಾಖಲೆಗಳ ಸಂಗ್ರಹ ಸುಗಮಗೊಳಿಸಲು ಕಳೆದ ತುಂಬಾ ದಶಕಗಾಳಿದ ಸಾಕಷ್ಟು ಪ್ರಯತ್ನ ಪಡುತಾ ಇದ್ದಾರೆ.ಈಗ ರಾಜ್ಯ ಸರ್ಕಾರವು ಕೂಡ ಒಂದು ಹೊಸ ತಂತ್ರಾಂಶವನ್ನು ಅಳವಡಿಸುದೀರೆ ಈ ಮೂಲಕ ರೈತರ ಜಮೀನ ದಾಖಲೆಗಳ ಗೊಂದಲಕ್ಕೆ ಬೈ ಹೇಳಲಿದೆ ಎಂದು ಹೇಳಬಹುದು. ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ … Read more