ಮಳೆಯಿಂದ ಬೆಳೆ ಹಾನಿಯಾಗಿದೆಯೇ? ಬೆಳೆಗೆ ಮಳೆಯಿಲ್ಲದೆ ಹಾನಿ ಆಗಿದಿಯ? ಈ ನಂಬರಿಗೆ ಕರೆ ಮಾಡಿ ಹಣ ಪಡೆಯಿರಿ

ಮಳೆಯಿಂದ ಬೆಳೆ ಹಾನಿಯಾಗಿದೆಯೇ? ಬೆಳೆಗೆ ಮಳೆಯಿಲ್ಲದೆ ಹಾನಿ ಆಗಿದಿಯ? ಈ ನಂಬರಿಗೆ ಕರೆ ಮಾಡಿ ಹಣ ಪಡೆಯಿರಿ Cropinsurance toll free number 2025

Cropinsurance toll free number: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚೀನಾ ದಿನದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಿಮ್ಮ ಬೆಳೆ ಹಾನಿ(Crop damage)ಯಾಗಿದೆಯೇ? ಅಥವಾ ನಿಮ್ಮ ಬೆಳೆಗೆ ಮಳೆ ಇಲ್ಲದೆ ಹಾನಿ (Crop damage due to lack of rain) ಆಗಿದಿಯ? ಹಾಗಿದ್ರೆ ಕೂಡಲೇ ನಾವು ಈ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಿ ವಿಮಾ ಸೌಲಭ್ಯ ಪಡೆಯಿರಿ ಯಾವ ನಂಬರಿಗೆ ಕರೆ ಮಾಡಬೇಕು ಅಂತ ಸಂಪೂರ್ಣ ಮಾಹಿತಿ … Read more

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.!

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.! 2024 FREE

Crop relief:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರೈತ(farmer)ರಿಗೆ ರಾಜ್ಯ ಸರ್ಕಾರ(State Govt) ಒಂದು ಸಿಹಿಸುದ್ದಿ ನೀಡಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿ(Crop damage)ಯಾದ ಕಾರಣ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರೂ.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದು ಕಂದಾಯರಅದಂತ ಸಚಿವ ಕೃಷ್ಣ ಬೈರೇಗೌಡ(Krishna Byregowda) ತಿಳಿಸಿದರು. ಇದು ನಮ್ಮ ರಾಜ್ಯದ ರೈತರಿಗೆ ಸಂತಸದ ವಿಷಯವಾಗಿದೆ. ಸಂಕಷ್ಟದಲ್ಲಿರುವ … Read more