ಈ ವರ್ಷ ಬೆಳೆ ಹಾನಿಯಾದ ರೈತರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.! ಹೆಸರು ಇದರೆ ಹಣ ಬರುತ್ತೆ

crop damaged farmers list 2024 karnataka ಈ ವರ್ಷ ಬೆಳೆ ಹಾನಿಯಾದ ರೈತರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.! ಹೆಸರು ಇದರೆ ಹಣ ಬರುತ್ತೆ | 2024 FREE

crop damaged farmers list 2024 karnataka:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣವು ರೈತರಗಳ ಈ ಸಾಲಿನ ಮುಂಗಾರು ಬೆಳೆಗಳು ಹಾನಿಗೊಳಗಾಗಿವೆ. ಇಂತಹ ರೈತರಿಗೆ ಬೆಳೆ ಪರಿಹಾರ(bele parihara)ವನ್ನು ನೀಡಲು ಈಗ ರಾಜ್ಯ ಸರ್ಕಾರ ಮುಂದಾಗಿದ್ದು ಇದೀಗ ಬೆಳೆ ಹಾನಿ(belehani)ಯಾದ ಅರ್ಹ ರೈತರ ಪಟ್ಟಿ ಬಿಡುಗಡೆ(bele parihara list) ಕೂಡ ಸಹ ಮಾಡಿದೆ. ಹೌದು ಸ್ನೇಹಿತರೆ ಈ ಪಟ್ಟಿಯಲ್ಲಿ ಹೆಸರು ಇರುವ ರೈತರಿಗೆ ಮಾತ್ರವೆ ನಿಮಗೆ ಈ … Read more

ಈ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ವಾರದೊಳಗೆ ಜಮೆ.! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಈ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ವಾರದೊಳಗೆ ಜಮೆ.! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ Bele hani parihara hana jame | 2024 FREE

Bele hani parihara hana jame: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ಮಳೆಯಿಂದಾಗಿ ಯಾವ ಯಾವ ರೈತರ ಬೆಳೆ ಹಾನಿ (Bele hani) ಆಗಿದೆ ಅಂತಹ ರೈತರಿಗೆ ವಾರದಲ್ಲೇ ಪರಿಹಾರ(parihara) ನೀಡಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ. ಸ್ನೇಹಿತರೆ ಹೌದು ಮಳೆಯಿಂದ ಬೆಳೆ ಹಾನಿ (Crop damage) ಆದಂತ ರೈತರಿಗೆ ವಾರದೊಳಗೆ ಪರಿಹಾರ ನೀಡಲು, ಸಂಪೂರ್ಣ ಹಾನಿಯಾಗಿರುವ ರಸ್ತೆಗಳನ್ನು … Read more

Nere parihara 2024: ಮಳೆಯಿಂದ ಉಂಟಾದತ ಬೆಳೆ ಹಾನಿ ಪರಿಹಾರವಾಗಿ ₹777 ಕೋಟಿ ಹಣ ಬಿಡುಗಡೆ.! ಯಾರಿಗೆ ಎಷ್ಟು ಸಿಗಲಿದೆ ಚೆಕ್ ಮಾಡಿ.

Nere parihara 2024: ಮಳೆಯಿಂದ ಉಂಟಾದತ ಬೆಳೆ ಹಾನಿ ಪರಿಹಾರವಾಗಿ ₹777 ಕೋಟಿ ಹಣ ಬಿಡುಗಡೆ.! ಯಾರಿಗೆ ಎಷ್ಟು ಸಿಗಲಿದೆ ಚೆಕ್ ಮಾಡಿ. FREE

Nere parihara 2024: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ರಾಜ್ಯದಲ್ಲಿ ನೆರೆ ಪರಿಹಾರ (Nere parihara) ಹಾಗೂ ಇತರ ಕಾರ್ಯಕ್ರಮಗಳಿಗೆ ಒಟ್ಟು 777 ಕೋಟಿ ಹಣ ಬಿಡುಗಡೆಯನ್ನು ಮಾಡಲಾಗಿದೆ ಹಾಸನ ಜಿಲ್ಲೆಗೆ ಒಟ್ಟು 23 ಕೋಟಿ ಹಣ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ತಿಳಿಸಿದ್ದಾರೆ. ಅದೇ ರೀತಿ ಇನ್ನು ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಸಂಪೂರ್ಣ ಮಾಹಿತಿ ಈ … Read more

ಈ ಆಧಾರ್ ಸೀಡಿಂಗ್ ಆಗದೇ ಇದ್ದರೆ ನಿಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗುವುದಿಲ್ಲ.! ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂದು ಹೀಗೆ ಚೆಕ್ ಮಾಡಿ.!

Parihara money:ಈ ಆಧಾರ್ ಸೀಡಿಂಗ್ ಆಗದೇ ಇದ್ದರೆ ನಿಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗುವುದಿಲ್ಲ.! ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂದು ಹೀಗೆ ಚೆಕ್ ಮಾಡಿ.! 2024 FREE

Parihara money: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ರೈತ ಬಾಂಧವರು ಕಳೆದ ಸಾಲಿನಲ್ಲಿ ಮುಂಗಾರು ಕೊರತೆಯಿಂದಾಗಿ ತುಂಬಾ ರೈತರ ಬೆಳೆಗಳು ಹಾನಿಯಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅಂತಹ ರೈತರಿಗೆ ಸರ್ಕಾರವು ಈಗಾಗಲೇ ಮೂರು ಕಂತುಗಳಲ್ಲಿ ಬರ ಪರಿಹಾರ(bara parihara)ವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಕೂಡ ಮಾಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಖಾತೆಗಳಿಗೆ ರೂ.3,000 ಹಣವನ್ನು ಅವರ ಜೀವನೋಪಾಯ ಹಣವೆಂದು ಕೂಡ ಅವರ … Read more

male hani parihara: ರಾಜ್ಯದ ರೈತರಿಗೆ ಮತ್ತು ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಪರಿಹಾರ ₹777 ಕೋಟಿ ಹಣ ಬಿಡುಗಡೆಗೆ ಕೃಷ್ಣೆ ಬೈರೇಗೌಡ ಭರವಸೆ.! ಇಲ್ಲಿದೆ ಮಾಹಿತಿ

male hani parihara: ರಾಜ್ಯದ ರೈತರಿಗೆ ಮತ್ತು ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಪರಿಹಾರ ₹777 ಕೋಟಿ ರೂಪಾಯಿ ಹಣ ಬಿಡುಗಡೆಗೆ ಕೃಷ್ಣೆ ಬೈರೇಗೌಡ ಭರವಸೆ.! ಇಲ್ಲಿದೆ ಮಾಹಿತಿ 2024 FREE

male hani parihara:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರಾಜ್ಯದಲ್ಲಿ ಎಲ್ಲೆಡೆ ಬಾರಿ ಮಳೆ ಆಗುತ್ತದೆ ಇದರಿಂದ ಸಾಕಷ್ಟು ಜನರ ಜೀವನ ತುಂಬಾನೇ ಅಸ್ತವ್ಯಸ್ತವಾಗಿದೆ ಎಂದು ಹೇಳಬಹುದು ಹಾಗೆ ತುಂಬಾ ಜನರ ಮನೆಗಳು ಈ ಮಳೆಯಿಂದ ನೆಲ ಕುರುಳಿದೆ ಮತ್ತು ತುಂಬಾ ರೈತರ ಬೆಳೆ ನಷ್ಟ (Crop loss) ಸಹ ಉಂಟಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದಂತ ನಮ್ಮ ಕಂದಾಯ ಸಚಿವರು ನಮ್ಮ ರಾಜ್ಯದಲ್ಲಿ ಉಂಟಾದಂತಹ ನೆರೆ ಪರಿಹಾರಕ್ಕಾಗಿ … Read more

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.!

Crop relief: ಎಲ್ಲಾ ರೈತರಿಗೆ ಗುಡ್‌ ನ್ಯೂಸ್ 39 ಲಕ್ಷ ರೈತರಿಗೆ ₹3500 ಕೋಟಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ.! 2024 FREE

Crop relief:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರೈತ(farmer)ರಿಗೆ ರಾಜ್ಯ ಸರ್ಕಾರ(State Govt) ಒಂದು ಸಿಹಿಸುದ್ದಿ ನೀಡಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿ(Crop damage)ಯಾದ ಕಾರಣ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರೂ.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದು ಕಂದಾಯರಅದಂತ ಸಚಿವ ಕೃಷ್ಣ ಬೈರೇಗೌಡ(Krishna Byregowda) ತಿಳಿಸಿದರು. ಇದು ನಮ್ಮ ರಾಜ್ಯದ ರೈತರಿಗೆ ಸಂತಸದ ವಿಷಯವಾಗಿದೆ. ಸಂಕಷ್ಟದಲ್ಲಿರುವ … Read more

ಪಿಎಂ ಕಿಸಾನ್ ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರವೇ 18 ನೇ ಕಂತಿನ ಹಣ ಜಮಾ ಆಗುತ್ತೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಚೆಕ್ ಮಾಡಿಕೊಳ್ಳಿ.! ಇಲ್ಲಿದೆ ಡೈರೆಕ್ಟರ್ ಲಿಂಕ್

pm kisan beneficiary list karnataka: ಪಿಎಂ ಕಿಸಾನ್ ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರವೇ 18 ನೇ ಕಂತಿನ ಹಣ ಜಮಾ ಆಗುತ್ತೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಚೆಕ್ ಮಾಡಿಕೊಳ್ಳಿ.! ಇಲ್ಲಿದೆ ಡೈರೆಕ್ಟರ್ ಲಿಂಕ್ 2024 FREE

pm kisan beneficiary list karnataka:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ,ನಮ್ಮ ರೈತರೇ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಕನಸದ ಪಿಎಂ ಕಿಸಾನ್ ಯೋಜನೆ (pm kisan yojana)ಯ 18 ನೇ ಕಂತಿನ ಅರ್ಹ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ. (PM Kisan 18th installment) ಕೇವಲ ಈ ಪಟ್ಟಿಯಲ್ಲಿ ಹೆಸರುಗಳು ಇರುವಂತಹ ರೈತರಿಗೆ ಮಾತ್ರವೆ ಪಿಎಂ ಕಿಸಾನ್ ಸಮ್ಮಾನ ಯೋಜನೆ (pm kisan samman nidhi)ಯ 18 … Read more

ಮನೆ ಹಾನಿಯಾದವರಿಗೆ ಬಂತು ಸರ್ಕಾರದಿಂದ ಉಚಿತ ಮನೆ ಸೌಭಾಗ್ಯ..! ಇಂದೆ ಅಪ್ಲೈ ಮಾಡಿ | ಇಲ್ಲಿದೆ ಸಂಪೂರ್ಣ ಮಾಹಿತಿ

ಮನೆ ಹಾನಿಯಾದವರಿಗೆ ಬಂತು ಸರ್ಕಾರದಿಂದ ಉಚಿತ ಮನೆ ಸೌಭಾಗ್ಯ..! ಇಂದೆ ಅಪ್ಲೈ ಮಾಡಿ | ಇಲ್ಲಿದೆ ಸಂಪೂರ್ಣ ಮಾಹಿತಿ rain home damage compensation 2024 FREE

rain home damage compensation: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಅತಿ ಹೆಚ್ಚು ಮಳೆಯಾದ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ತಿಳಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ 7 ರಿಂದ 8 ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆಯನ್ನು ನಡೆಸಿದೇನೆ. ತಕ್ಷಣ ಪರಿಹಾರ ಕ್ರಮವನ್ನು ಕೈಗೊಳ್ಳಲು ಸೂಚನೆಯನ್ನು ಸಹ ಕೂಡ ನೀಡಿದ್ದೇನೆ ಕೂಡ ತಿಳಿಸಿದ್ದಾರೆ. ಹೌದು ಸ್ನೇಹಿತರೆ ನಿಮಗೆ ಗೊತ್ತಿರುವ … Read more

bele parihar list: ಬರ ಪರಿಹಾರ ಹಣ ಜಮಾ ಆಗಿರುವಂತ ರೈತರ ಪಟ್ಟಿ ಬಿಡುಗಡೆ.! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

bele parihar list: ಬರ ಪರಿಹಾರ ಹಣ ಜಮಾ ಆಗಿರುವಂತ ರೈತರ ಪಟ್ಟಿ ಬಿಡುಗಡೆ.! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ 2024 FREE

bele parihar list:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯ ಸರ್ಕಾರವು ಕಳೆದ ವರ್ಷದ ಮುಂಗಾರು ಬೆಳೆ ಹಂಗಾಮಿನ ಬೆಳೆ ಹಾನಿ ಅಥವಾ ನಷ್ಟದ ಪರಿಹಾರದ ಹಣ ಬಿಡುಗಡೆ ಮಾಡಿದ್ದು. ನಿಮಗೆಲ್ಲರಿಗೂ ಗೊತ್ತೇ ಇರುವಂತ ವಿಷಯ ಹಾಗಾಗಿ ತುಂಬಾ ರೈತರಿಗೆ ಇನ್ನೂ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂತವರ ಪಟ್ಟಿಯನ್ನು ಬಿಡುಗಡೆ (bele parihar list)ಯನ್ನು ಮಾಡಲಾಗಿದ್ದು ಅದನ್ನು ಯಾವ ರೀತಿ … Read more

bele parihara credit: ಬೆಳೆ ಪರಿಹಾರ 3ನೇ ಕಂತಿನ ₹3000 ಹಣ ಬಿಡುಗಡೆ ಆಗಿದೆ ನೋಡಿ..! ಈ ರೀತಿ ಚೆಕ್ ಮಾಡಿಕೊಳ್ಳಿ ಬೇಗ

bele parihara credit: ಬೆಳೆ ಪರಿಹಾರ 3ನೇ ಕಂತಿನ ₹3000 ಹಣ ಬಿಡುಗಡೆ ಆಗಿದೆ ನೋಡಿ..! ಈ ರೀತಿ ಚೆಕ್ ಮಾಡಿಕೊಳ್ಳಿ ಬೇಗ FREE

bele parihara credit :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಈಗ ಮೂರನೇ ಕಂತಿನ ಬೆಳೆ ಪರಿಹಾರ ಹಣ (bele parihara amount)ವು ಕೂಡ ಇವತ್ತು ಬಿಡುಗಡೆಯಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ ಬೆಳೆ ಪರಿಹಾರ (bele parihara credit)? ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ … Read more