Ration Card Cancelled New Update: ಸರ್ಕಾರದ ಹೊಸ ಆದೇಶ! ಶ್ರೀಮಂತರು ಮಾತ್ರವಲ್ಲ ಇಂಥವರ ರೇಷನ್ ಕಾರ್ಡ್ ಕೂಡ ರದ್ದು.

Spread the love
WhatsApp Group Join Now
Telegram Group Join Now

Ration Card Cancelled New Update :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ಬಡವರ್ಗ ಜನತೆಗೆ ಮೂಲಭೂತ ಸೌಕರ್ಯ ಸಿಗುವಂತೆ ಆಗಬೇಕೆಂಬುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ರೀತಿಯ ಹೊಸ ಯೋಜನೆ ತರುತ್ತ ಬಂದಿದೆ. ಮುಖ್ಯವಾಗಿ ರೇಷನ್ ಕಾರ್ಡ್ (Ration Card) ಹೊಂದಿರುವ ಸದಸ್ಯರಿಗೆ Ration Card Cancelled New Update ಸಿಗುವಂತ ಆಹಾರ ಧಾನ್ಯ ಯೋಜನೆ ಕೂಡ ಒಂದಾಗಿದೆ.

ಈ ರೇಷನ್ ಕಾರ್ಡ್ ಬಿಪಿಎಲ್ ( BPL) ಎಪಿಎಲ್ APL) ಅತ್ಯೋದ್ಯ ಎಂದು ಮೂರು ವಿಧಗಳ ವಿಂಗಡಿಸಲಾಗಿದೆ , ಬಡತನದ ಜನತೆಗೆ ಈ ರೇಷನ್ ಕಾರ್ಡ್ ( Ration Card) ಬಹಳ ಸಹಕಾರಿ ಆಗುತ್ತಿದೆ ಸರ್ಕಾರದ ಹೊಸ ಆದೇಶ ಏನು ಅಂತ ತಿಳಿತಿದ್ದೇವೆ ರಾಜ್ಯ ಸರ್ಕಾರದ ಮುಂದೆ ಬರುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ WhatsApp group ಸೇರಿಕೊಳ್ಳಿ ಸೇರಲು ಇಲ್ಲಿ ಕ್ಲಿಕ್ ಮಾಡಿ.

Ration Card Cancelled New Update: ಸರ್ಕಾರದ ಹೊಸ ಆದೇಶ! ಶ್ರೀಮಂತರು ಮಾತ್ರವಲ್ಲ ಇಂಥವರ ರೇಷನ್ ಕಾರ್ಡ್ ಕೂಡ ರದ್ದು.

ಪಡಿತರ ಚೀಟಿ ರದ್ದು ಯಾಕೆ? Why is the ration card cancelled?

ಪಡಿತರದಾರರು ಹೆಚ್ಚಿನ ಬಿಪಿಎಲ್ ಕಾರ್ಡ್ ( BPL ಕಾರ್ಡ್ ) ಹೊಂದಿದ್ದಾರೆ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತಿಲ್ಲ ಅಂತ ಸರ್ಕಾರವು ಬಡವರಿಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ಖರೀದಿಸುವುದು ತುಂಬಾ ಕಷ್ಟ ಅಂತ ಕಾರಣಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ.

ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳೋಕೆ ಮಾತ್ರ ರೇಷನ್ ಕಾರ್ಡನ್ನು ಬಳಕೆ ಮಾಡುತ್ತಿದ್ದಾರೆ ಅಂತ ಪಡಿತರ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಇಂಥವರ ಕಾಡುಗಳನ್ನು ಸರ್ಕಾರವು ರದ್ದು ಮಾಡಲಾಗುತ್ತಿದೆ. ಈಗಾಗಲೇ ಕೆಲವು ಜನರ ಕಾರ್ಡ್ ಕೂಡ ರದ್ದಾಗಿದೆ ಎಂದು ತಿಳಿದು.

ಇಂಥವರ ಕಾರ್ಡ್ ರದ್ದಾಗಲಿದೆ..! Ration Card Cancelled New Update

ಸರ್ಕಾರವು ಈಗಾಗಲೇ 6 ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬಗಳು ಆಹಾರ ಧಾನ್ಯಗಳನ್ನು ಪಡೆದುಕೊಂಡಿಲ್ಲ ಎನ್ನುವರ ಮಾಹಿತಿಯನ್ನು ಪಡೆದುಕೊಂಡಿದೆ ಈ ಹಿನ್ನಲೆ ಅವರ ರೇಷನ್ ಕಾರ್ಡ್ (Ration Card) ಗಳನ್ನು ಅಮಾನತು ಮಾಡಲು ಆದೇಶವನ್ನು ಹೊರತುಪಡಿಸಿದೆ.

ಅರ್ಜಿ ಸಲ್ಲಿಸುವಾಗ ಅರ್ಹರಲ್ಲದ ಮತ್ತು ಸುಳ್ಳು ದಾಖಲಾತಿಗಳು ನೀಡಿ ಬಿಪಿಎಲ್ ಕಾರ್ಡ್ ( BPL ಕಾರ್ಡ್ ) ಮಾಡಿಸಿಕೊಂಡವರ ಚೀಟಿಯನ್ನು ರದ್ದುಪಡಿಸೋಕೆ ನಮ್ಮ ಸರ್ಕಾರವು ತೀರ್ಮಾನ ಮಾಡಿದೆ.

ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿದ್ದೀಯಾ? ಎಂದು ತಿಳಿದುಕೊಳ್ಳಿ

ಅಧಿಕೃತ ವೆಬ್ಸೈಟ್ : https://ahara.kar.nic.in/

ಮೊದಲಿಗೆ ಮೇಲೆ ಕಾಣಿಸುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ರದ್ದು ಮಾಡಲಾದ ಪಡಿತರ ಚೀಟಿ (Ration ಕಾರ್ಡ್ ) ಅಲ್ಲಿ ನಿಮ್ಮ ಜಿಲ್ಲೆ ಹಾಗೂ ತಾಲೂಕು ಗಳನ್ನು ಆಯ್ಕೆ ಮಾಡಿ ನಂತರ ಇದರಲ್ಲಿ ಕಾರ್ಡ್ ರದ್ದು ಆದವರ ಹೆಸರು ಮತ್ತು ರದ್ದು ಆಗಲು ಏನು ಕಾರಣ ಕೂಡ ನೀಡಿದ್ದಾರೆ.

ಈಗಿನ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯ( Anna Bhagya Yojana ) ಮೂಲಕ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ 5 ಕೆಜಿ ಅಕ್ಕಿಯ ಬದಲಿಗೆ ರೂ.170 ಅನ್ನು ಜಮಾ ಮಾಡುತ್ತಿದೆ ಹೆಚ್ಚಿನ ಜನರು

ಈ ಸೌಲಭ್ಯ ಪಡೆದುಕೊಳ್ಳೋಕೆ ಕಾರ್ಡ್ ಮಾಡಿಸಿ ದುರುಪಯೋಗ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಆಹಾರ ಇಲಾಖೆಯು ಪಡಿತರ ಕಾರ್ಡ್ ( Ration ಕಾರ್ಡ್ ) ಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಶೀಘ್ರವಾಗಿ ಹೆಚ್ಚಿನ ಕಾರ್ಡುಗಳು ರದ್ದಾಗುವ ತುಂಬಾ ಸಾಧ್ಯತೆ ಇದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

WhatsApp Group Join Now
Telegram Group Join Now

Leave a Comment