Parihara money: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ರೈತ ಬಾಂಧವರು ಕಳೆದ ಸಾಲಿನಲ್ಲಿ ಮುಂಗಾರು ಕೊರತೆಯಿಂದಾಗಿ ತುಂಬಾ ರೈತರ ಬೆಳೆಗಳು ಹಾನಿಯಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅಂತಹ ರೈತರಿಗೆ ಸರ್ಕಾರವು ಈಗಾಗಲೇ ಮೂರು ಕಂತುಗಳಲ್ಲಿ ಬರ ಪರಿಹಾರ(bara parihara)ವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಕೂಡ ಮಾಡಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಖಾತೆಗಳಿಗೆ ರೂ.3,000 ಹಣವನ್ನು ಅವರ ಜೀವನೋಪಾಯ ಹಣವೆಂದು ಕೂಡ ಅವರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ ಆದರೆ ಹಲವಾರು ರೈತರ ಖಾತೆಗಳಿಗೆ ಹೆಚ್ಚುವರಿ ಯಾಗಿ ಹಣವನ್ನು ಸಹ ಬಿಡಿ ಯಾಕೆ ಅಂದ್ರೆ, ಮೊದಲೆರಡು ಕಂತಿನ ಹಣವು ಕೂಡ ಅವರ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ಪ್ರಮುಖವಾದ ಕಾರಣವೇ ಏನು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ
ಸ್ನೇಹಿತರೆ ಹೌದು ರೈತ ಬಾಂಧವರೇ ನಿಮ್ಮ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗದಿದ್ದರೆ ನಿಮಗೆ ಸರ್ಕಾರದಿಂದ ಬರುವಂತಹ ಯಾವ ಹಣವು ಕೂಡ ಜಮಾ ಆಗುವುದಿಲ್ಲ.ಹಾಗಿದ್ದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ಹಣ(bara parihara money)ವು ಜಮಾ ಆಗದೇ ಇದ್ದಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಅನ್ನು ನೀವು ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿ ಈ ಕೆಳಗಡೆ ನೀಡಿದ್ದೇವೆ
Table of Contents
Parihara Money ಆಧಾರ್ ಸೀಡಿಂಗ್ ಆಗಿದೆಯಾ ಎಂದು ಚೆಕ್ ಮಾಡುವುದು ಹೇಗೆ?

- ಹಂತ 1: ನೀವು ಮೊದಲು ನಾವು ಈ ಕೆಳಗೆ ನೀಡಿರುವ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಪರಿಹಾರ ಕರ್ನಾಟಕ ಅಧಿಕೃತ ವೆಬ್ಸೈಟ್ ಓಪನ್ ಮಾಡಿ.
- https://parihara.karnataka.gov.in/service92
- ಹಂತ 2: ನಂತರ ವರ್ಷ ಋತು ಹಾಗೂ 20 ದಿನ ವಿಧವನ್ನು ಆಯ್ಕೆ ಮಾಡಿ.
- ಹಂತ 3: ನಂತರ ನಾಲ್ಕು ಆಯ್ಕೆಗಳನ್ನು ಕಾಣಿಸುತ್ತವೆ ಅಲ್ಲಿ ನೀವು ಸರ್ವೇ ನಂಬರ್ ಅನ್ನು ಕ್ಲಿಕ್ ಮಾಡಿಕೊಳ್ಳಿ.
- ಹಂತ 4: ನಂತರ ನೀವು ಅಲ್ಲಿ ನಿಮ್ಮ ಜಿಲ್ಲೆ ತಾಲೂಕು ಮತ್ತು ಹೋಬಳಿ ಮತ್ತು ನಿಮ್ಮ ಗ್ರಾಮವನ್ನು ಹಾಕಿ ಅದರ ಕೆಳಗೆ ನಿಮ್ಮ ಜಮೀನಿನ ವಿವರ ಗಳಾಗಿರುವ ಸರ್ವೆ ನಂಬರ್ ಸಾರ್ನಾಕ್ ಇದ್ದಲ್ಲಿ ಸ್ಟಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಹಂತ 5:ನಂತರ ನಿಮ್ಮ ನಂಬರನ್ನು ಹಾಕಿ fetch ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಹಂತ 6: ನಂತರ ನಿಮಗೆ ಅಲ್ಲಿ ಇಲ್ಲಿಯವರೆಗೆ ಬರ ಪರಿಹಾರದ ಹಣ ಎಷ್ಟು ಜಮಾ ಆಗಿದೆ ಮತ್ತು ಯಾವಾಗ ಜಮಾ ಆಗಿದೆ ಯಾವ ಬ್ಯಾಂಕ್ ಖಾತೆಗೆ ಹಣವು ಜಮಾ ಆಗಿದೆ ಎಂಬ ಮಾಹಿತಿಯನ್ನು ಅಲ್ಲಿ ನಿಮಗೆ ಕಾಣುತ್ತದೆ.
ಮತ್ತು ಕೆಳಗೆ ಬಲ ಭಾಗದಲ್ಲಿ ನೋಡಿ ಅಲ್ಲಿ ನಿಮ್ಮ ಆದರ್ ಸೀಡಿಂಗ್ ಸ್ಟೇಟಸ್ ಅನ್ನು ಕಾಣಿಸುತ್ತದೆ ಅದು ಕಾಲಿ ಇದ್ದರೆ ನಿಮ್ಮ ಆಧರಿಸಿ ಆಗಿದೆ ಎಂದು ಅರ್ಥ ಒಂದು ವೇಳೆ ಅಲ್ಲಿ ನಿಮಗೆ ಇದ್ದರೆ ನಿಮ್ಮ ಆಧಾರ್ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿಲ್ಲ ಎಂದು ಅರ್ಥ ನೀವು ಕೂಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಗೆ ಆದಾರ್ ಮಾಡಿಸಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು