Parihara Amount Update 2024: ಒಂದು ಕಂತು ಕೂಡ ಬರ ಪರಿಹಾರ ಹಣ ನಿಮಗೆ ಬಂದಿಲ್ಲವೇ.? ಹಾಗಾದರೆ ಈ ಕೆಲಸ ಮಾಡಿ ಹಣ ಈಗಲೇ ಪಡೆಯಿರಿ.!

Spread the love
WhatsApp Group Join Now
Telegram Group Join Now

Parihara Amount Update 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ.? ಅಂದ್ರೆ ಹಾಗಾದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಹಣ ಪಡೆಯಿರಿ ಹೇಗೆ ಹಣ ಪಡೆಯುವುದು ಅಂತ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ

2023ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಹೆಚ್ಚಿನ ಬರಗಾಲದಿಂದ ರೈತರಿಗೆ ಆಗಿರುವ ನಷ್ಟಕ್ಕೆ ಆರ್ಥಿಕವಾಗಿ ನೆರವುಅನ್ನು ನೀಡಲು NDRF ಮಾರ್ಗಸೂಚಿಯ ಪ್ರಕಾರವು ರಾಜ್ಯ ಮತ್ತು ಕೇಂದ್ರದಿಂದ ಇಲ್ಲಿಯವರೆಗೆ ಎರಡು ಕಂತು ಬರ ಪರಿಹಾರ ಹಣವು ಜಮಾ ಮಾಡಲಾಗಿದೆ.

Parihara Amount Update 2024

ಇವತ್ತಿನ ಈ ಲೇಖನದಲ್ಲಿ ನೀವು ಇನ್ನೂ ಕೂಡ ಒಂದು ಕಂತಿನ ಹಣ ಜಮಾ ಆಗದೆ ಇರುವಂತಹ ರೈತರಿಗೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಕೊಡುತ್ತಿದ್ದೇವೆ ನೋಡಿ.

Parihara Amount Update 2024: ಒಂದು ಕಂತು ಕೂಡ ಬರ ಪರಿಹಾರ ಹಣ ನಿಮಗೆ ಬಂದಿಲ್ಲವೇ.? ಹಾಗಾದರೆ ಈ ಕೆಲಸ ಮಾಡಿ ಹಣ ಈಗಲೇ ಪಡೆಯಿರಿ.! FREE

ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲವೇ ಹಾಗಾದರೆ ಅಂದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

ಇನ್ನು ಅನೇಕ ಜಿಲ್ಲೆಗಳಲ್ಲಿ ನೋಡುವುದಾದರೆ ತಾಂತ್ರಿಕ ಕಾರಣಗಳಿಂದ ಹಲವು ರೈತರುಗಳಿಗೆ ಬರ ಪರಿಹಾರದ ಹಣವು ಜಮಾ ಆಗಿರುವುದಿಲ್ಲ ಇದಕ್ಕೆ ಸೂಕ್ತ ಕಾರಣಗಳೇನು? ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಮಾಹಿತಿ ನೋಡಿ ಹೇಗೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇನೆ.

ಇಲ್ಲಿಯವರೆಗೆ ಒಂದು ಕಂತು ಬರ ಪರಿಹಾರಹಣವು ಪಡೆಯದ ರೈತರು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮದ ಲೆಕ್ಕಾಧಿಕಾರಿಯನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಹಾಗೂ ಸರ್ವೆ ನಂಬರ್ ನ ವಿವರ ಜೊತೆ ಭೇಟಿಕೊಟ್ಟಿ ಯಾವ ಕಾರಣಕ್ಕೆ ನಿಮಗೆ ಪರಿಹಾರದ ಹಣವು ಜಮಾ ಆಗಿಲ್ಲ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ನ ಇಲ್ಲದೆ ಇದ್ದಲ್ಲಿ ಆಧಾ‌ರ್ ಲಿಂಕ್ ಅನ್ನು ಮಾಡಿಕೊಳ್ಳುವುದು ಹಾಗೂ FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆ ಆಗಿವೆಯೇ ಎಂದು ಒನ್ ಸರಿವು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿಕೊಡು ಚೆಕ್ ಮಾಡಿಕೊಳ್ಳಿ.

ಬ್ಯಾಂಕ್ ಖಾತೆಯ ನೇಮ್ ಹಾಗೂ ಆಧಾರ್ ಕಾರ್ಡ ನಲ್ಲಿರುವ ಇರುವ ನೇಮ್ ತಾಳೆ ಅಂದ್ರೆ ಮ್ಯಾಚ್ ಅಗದೇ ಅನೇಕ ರೈತರಿಗೆ ಪರಿಹಾರದ ಹಣವು ಜಮಾ ಬಂದಿರುವುದಿಲ್ಲ ಅಥವಾ ಜಮಾ ಆಗಿರುವುದಿಲ್ಲ, ಎಂದು ಸಂಬಂಧಪಟ್ಟ ಅಧಿಕಾರಿಗಳು ಈ ಮಾಹಿತಿವು ಹಂಚಿಕೊಂಡಿದ್ದು ಅದ ಕಾರಣ ರೈತರುಗಳ ತಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಒಂದು ಸರಿ ಚೆಕ್ ಮಾಡಿ ಒಂದೊಮ್ಮೆ ತಪ್ಪಿದರೆ ಆಧಾರ್ ಕಾರ್ಡ ನಲ್ಲಿರುವಂತೆ ಬ್ಯಾಂಕ್ ಖಾತೆಯ ಇರುವ ನೇಮ್ ತಿದ್ದುಪಡಿ ಮಾಡಿಸಬೇಕಗುತ್ತೆ ಬ್ಯಾಂಕ್ ಶಾಖೆ ಭೇಟಿ ಮಾಡಿ ಸರಿ ಮಾಡಿಕೊಡು ನಂತರ ನಿಮಗೆ ಹಣ ಬರುತ್ತೆ.

ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ನೀವು ಪಾಲಿಸಬೇಕಾಗುತ್ತದೆ ಎಂದು ತಿಳಿಸಿಕೊಡುತ್ತಿದ್ದೇವೆ ನೋಡಿ.

ಮೊಬೈಲ್ ನಲ್ಲಿ ಇಲ್ಲಿಯವರೆಗೆ ಪರಿಹಾರದ ಹಣ ಜಮಾ ಆಗದಿರುವ ರೈತರ ಪಟ್ಟಿ ಮತ್ತು ಕಾರಣವನ್ನು ತಿಳಿಯುವ ಈ ವಿಧಾನದ ಅನುಸರಿಸಿ.

ಮೊಬೈಲ್ ಮೂಲಕವೇ ಅಧಿಕೃತ ಪರಿಹಾರ ವೆಬ್ ಸೈಟ್ ಅನ್ನು ಭೇಟಿ ನೀಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕೊಡು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಬರ ಪರಿಹಾರ ಹಣವು ಜಮಾ ಅಗದ ರೈತರ ಪಟ್ಟಿಯನ್ನು ಸಹ ಕೂಡ ನೋಡಬಹುದು.

  • ಮೊದಲಿಗೆ ಈ Parihara farmer list ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ಅಧಿಕೃತ ವೆಬ್ ಸೈಟ್ ಗೆ ಓಪನ್ ಮಾಡಬೇಕು.
  • ಇದಾದ ನಂತರ ಇಲ್ಲಿ ಹೋಮ್ದಲ್ಲಿ ಕಾಣುವ “Village Wise List’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈ ಪೇಜ್ ನಲ್ಲಿ 2023-24, Select season/: ಮತ್ತು Calamity Type/2 2: 2d/Drought ಆಯ್ಕೆ ಮಾಡಿ ನಿಮ್ಮ ಜಿಲ್ಲೆ ತಾಲ್ಲೂಕು ಮತ್ತು ಹೋಬಳಿ ಹಾಗೂ ಹಳ್ಳಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ ಕೆಳಗೆ ಕಾಣುವ ‘Payment Failed Cases/ಪಾವತಿ ವಿಫಲ ಪ್ರಕರಣಗಳು” ಈ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರ ಪರಿಹಾರ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಮತ್ತು ಪರಿಹಾರ ಹಣ ಜಮಾ ಅಗದಿರಲು ಕಾರಣದ ವಿವರ ಕೂಡ ತೋರಿಸುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment