male hani parihara:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರಾಜ್ಯದಲ್ಲಿ ಎಲ್ಲೆಡೆ ಬಾರಿ ಮಳೆ ಆಗುತ್ತದೆ ಇದರಿಂದ ಸಾಕಷ್ಟು ಜನರ ಜೀವನ ತುಂಬಾನೇ ಅಸ್ತವ್ಯಸ್ತವಾಗಿದೆ ಎಂದು ಹೇಳಬಹುದು ಹಾಗೆ ತುಂಬಾ ಜನರ ಮನೆಗಳು ಈ ಮಳೆಯಿಂದ ನೆಲ ಕುರುಳಿದೆ ಮತ್ತು ತುಂಬಾ ರೈತರ ಬೆಳೆ ನಷ್ಟ (Crop loss) ಸಹ ಉಂಟಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದಂತ ನಮ್ಮ ಕಂದಾಯ ಸಚಿವರು ನಮ್ಮ ರಾಜ್ಯದಲ್ಲಿ ಉಂಟಾದಂತಹ ನೆರೆ ಪರಿಹಾರಕ್ಕಾಗಿ ಮತ್ತು ಜನರಿಗೆ ಮಳೆಯಿಂದ ಉಂಟಾದಂತಹ ನಷ್ಟ ತುಂಬಲು ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ₹777 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಕೃಷ್ಣ ಬೈರೇಗೌಡರು ಜುಲೈ 27ರಂದು ಮಾಧ್ಯಮಗಳ ಮುಂದೆ ಮಾಹಿತಿ ತಿಳಿಸಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
Table of Contents
ನೆರೆ ಪರಿಹಾರ

ನಮ್ಮ ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ತುಂಬಾನೇ ಬಾರಿ ಮಳೆಯಾಗುತ್ತಿದ್ದು ಈ ಮಳೆಯಿಂದ ಸಾಕಷ್ಟು ಜನರುಗಳ ಜೀವನವೆಂತು ಅಸ್ತವ್ಯಸ್ತವಾಗಿದೆ ಹಾಗೂ ಮಳೆಯಿಂದ ಸಾಕಷ್ಟು ಮನೆಗಳು ಕೊಚ್ಚಿ ಕೂಡ ಹೋಗಿದ್ದು ಹಾಗೂ ಕೆಲ ಮನೆಗಳು ನೆಲಕ್ಕೆ ಸಹ ಉರುಳಿವೆ ಹಾಗೂ ತುಂಬಾ ರೈತರ ಹೊಲಗಳಲ್ಲಿ ಬೆಳೆ ಹಾಕಿರುವ ಬೆಳೆ ಕೂಡ ನಷ್ಟವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ
ಹೌದು ಸ್ನೇಹಿತರೆ ನಮ್ಮ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ಜುಲೈ 27 ಶನಿವಾರ ಪ್ರವಾಹ ಉಂಟಾದಂತ ಪ್ರದೇಶಗಳಿಗೆ ಭೇಟಿಯನ್ನು ನೀಡಿ ಅಲ್ಲಿನ ಜನರ ಜೀವನಗಳ ಸುಧಾರಣೆಗೆ ಹಾಗೂ ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಮತ್ತು ರೈತರಿಗೆ ನಷ್ಟ ಪರಿಹಾರವಾಗಿ ಸುಮಾರು 777 ಕೋಟಿ, ಹಣ ಬಿಡುಗಡೆ ಮಾಡಲಿದ್ದೇವೆ ಎಂದು ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ಸಹ ಕೂಡ ಮಾಡಿ ಮಾತನಾಡಿದ್ದಾರೆ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ನೆರಪೀಡಿತ ಪ್ರದೇಶಗಳಿಗೆ ಭೇಟಿಯನ್ನು ನೀಡಿದ ನಂತರ ಅವರು ಈ ಸುದ್ದಿಗೋಷ್ಠಿಯನ್ನು ಮಾತನಾಡಿದ್ದು ನೆರೆ ಹಾವಳಿಯಿಂದ ಹಾಗೂ ಮಳೆಯ ಪ್ರವಾಹಕ್ಕೆ ತುತ್ತಾದಂತ ಜನರಿಗೆ ತಕ್ಷಣ ನೆರವು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಸ್ತಿನ ಆದೇಶ ಜಾರಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಹ ಹೇಳಿದರೆ
male hani parihara | ಮಳೆ ಹಾನಿಗೆ ಎಷ್ಟು ಪರಿಹಾರ ಹಣ ಸಿಗುತ್ತೆ.?
ಹೌದು ನಮ್ಮ ಸಚಿವರಾದಂತಹ ಕೃಷ್ಣ ಬೈರೇಗೌಡ ಅವರು (male hani parihara) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಈ ಮಳೆಯಿಂದ ಮನೆಗಳು ಭಾಗಶಃ ಹಾನಿ ಆದರೆ ಅಥವಾ ಸ್ವಲ್ಪ ಮಟ್ಟಿಗೆ ಮನೆ ಬಿದ್ದು ಸಹ ಹೋದರೆ ಅಂತವರಿಗೆ ಸರ್ಕಾರ ಕಡೆಯಿಂದ 50 ಸಾವಿರ ಕೊಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ ಮತ್ತು ಈ ಬಗ್ಗೆ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದಂತ ಸಿಎಂ ಸಿದ್ದರಾಮಯ್ಯನವರ ಜೊತೆ ಚರ್ಚೆಯನ್ನು ಮಾಡುವುದಾಗಿ ಮಾಹಿತಿಯು ಹಂಚಿಕೊಂಡಿದ್ದಾರೆ
ಮನೆ(mane) ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆಗಳು ಹಾಳಾದರೆ ಅಥವಾ ಬಿದ್ದು ಹೋದರೆ ಅಂತವರಿಗೆ 1,25,000 ತನಕ ಪರಿಹಾರ ಹಣ (parihara money) ನೀಡುವುದರ ಜೊತೆಗೆ ಹೊಸ ಮನೆಗಳ ಸ್ಯಾಂಕ್ಷನ್ ಮಾಡುವುದರ ಬಗ್ಗೆ ಕ್ರಮಗಳು ಕೈಗೊಂಡಿದ್ದೇವೆ ಎಂದು ಕೃಷ್ಣ ಭೈರೇಗೌಡರು ಮಾಹಿತಿಯನ್ನು ತಿಳಿಸಿದ್ದಾರೆ
ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗುತಿದೆ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದು ಅಂತ ಎಲ್ಲಾ ರೈತರನ್ನು ಗುರುತಿಸಿಕೊಡು ಮುಂದೆ ನಾಷ್ಟ ಉಂಟಾದಂತ ಬೆಳೆಗಳಿಗೆ ಬೆಳೆ ಪರಿಹಾರ ಹಣ(bele parihara money) ವನ್ನು ಬಿಡುಗಡೆಯನ್ನು ಕೂಡ ಮಾಡುತ್ತೇವೆ ಎಂದು ಮಾಹಿತಿ ಕೊಟ್ಟಿದಾರೆ
ನಮ್ಮ ರಾಜ್ಯದಲ್ಲಿ ವಾಡಿಕೆಯ ಪ್ರಕಾರ 41.9 ಸೇo. ಮೀ ಮಳೆ ಬರಬೇಕಿತ್ತು ಆದರೆ ಈಗ ನಮ್ಮ ರಾಜ್ಯದಲ್ಲಿ ಸುಮಾರು 54 ಸೆಂಟಿಮೀಟರ್ಗಿಂತ ಹೆಚ್ಚು ಮಳೆಯಾಗಿದೆ ಇದರಿಂದ ನಮ್ಮ ರಾಜ್ಯದಲ್ಲಿ 600 ಕ್ಕಿಂತ ಹೆಚ್ಚು ಮನೆಗಳು ಬಿದ್ದಿವೆ ಎಂದು ಮಾಹಿತಿ ಬಂದಿದೆ ಹಾಗೂ ಸಾಕಷ್ಟು ಮನೆ ಇಂದ ಸಾವು ನೋವುಗಳು ಸಹ ಕೂಡ ಸಂಭವಿಸಿವೆ. ಈ ಬಗ್ಗೆ ಕಾಳಜಿ ವಹಿಸಲು ನಾವು 114 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಕಾಲಕಾಲಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣೆ ಬೈರೇಗೌಡರು ಮಾಧ್ಯಮಗಳ ಮುಂದೆ ಮಾಹಿತಿ ತಿಳಿಸಿದ್ದಾರೆ
back to home: ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು