Guarantee Scheme Stop : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತವಾದ ಆಘಾತಕ್ಕೆ ಒಳಗಾಗಿರುವತ ಆಡಳಿತಾ ಕಾಂಗ್ರೆಸ್ ಸರ್ಕಾರವು ಸೋಲು-ಗೆಲುವಿನ ಲೆಕ್ಕಾಚಾರದ ಜೊತೆಗೇ ತನ್ನ ಜನಪ್ರಿಯ “ಗ್ಯಾರಂಟಿ’ ( Guarantee Scheme ) ಯೋಜನೆ ( Guarantee Scheme Stop )ಗಳನ್ನೂ ಜನರಲ್ಲಿ ಸಣ್ಣದೊಂದು ಅನುಮಾನ ಕಾಡುತ್ತಿದೆ ಏಕೆಂದರೆ ಐದು ಗ್ಯಾರಂಟಿ ಯೋಜನೆಗಳು ಬಂದ್ ಮಾಡಲಾಗುತ್ತಿದೆ. ಎಂಬ ಮಾಹಿತಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ
Table of Contents
Guarantee Schemes | ಐದು ಗ್ಯಾರಂಟಿ ಯೋಜನೆಗಳು ಬಂದ್.?
![guarantee scheme stop | ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ 5 ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತಾ..! ಇನ್ಮುಂದೆ ಸಿಗಲ್ವಾ ಗ್ಯಾರೆಂಟಿ ಯೋಜನೆಗಳ ಹಣ? ಇಲ್ಲಿದೆ ಸಂಪೂರ್ಣ ಮಾಹಿತಿ FREE](https://kannadasamachara.in/wp-content/uploads/2024/06/20240607_081029.jpg)
ವಿಧಾನಸಭಾ ಚುನಾವಣೆ ಮುನ್ನ ಘೋಷಿಸಿದತ ಗ್ಯಾರಂಟಿಗಳು ಪಕ್ಷದ ಗೆಲುವಿನಲ್ಲಿ ಪ್ರಮುಖವಾದ ಪಾತ್ರವಹಿಸಿದ್ದು ನಿಜವಾಗಿದೆ. ನಂತರದಲ್ಲಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ನುಡಿದಂತೆಹೆ ನಡೆದಿದ್ದೂ ಅಷ್ಟೇ ಸತ್ಯವು. ಆದರೆ ಅದೇ ಯೋಜನೆಗಳು ಈ ಸರಿ ಲೋಕಸಭಾ ಚುನಾವಣೆಯಲ್ಲಿ “ಕೈ’ ಹಿಡಿಯಲಿಲ್ಲ ಎಂಬುದು ಸಹ ಸತ್ಯವಾಗಿದೆ.
ಹೀಗಿರುವಾಗ ಗ್ಯಾರಂಟಿಗಳನ್ನು ಮುಂದುವರಿಸುವುದು ಸರಿಯೇ ಎಂಬ ಚರ್ಚೆ ಗೆ ಈಗ ಪಕ್ಷದಲ್ಲಿ ಆರಂಭವಾಗಿದು.
ಸಹಜವಾಗಿ ಲೋಕಸಭಾ ಚುನಾವಣೆಯ ಲೆಕ್ಕಾಚಾರ ಇದ್ದುದು ನಿಜವೆ. ಆದರೆ ಸಹ ಎಲ್ಲ ಪ್ರಯತ್ನದತ ಮಾಡಿದರೂ ಸಹ “ಗ್ಯಾರಂಟಿ’ (Guarantee Scheme )ಗಳು ನಿರೀಕ್ಷಿತವಾಗಿ ಫಲವು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಅಸ್ತಿತ್ವದತ ಬಗ್ಗೆ ಸಹಜವಾಗಿ ಚರ್ಚೆಯು ಶುರುವಾಗಿದೆ. ಗ್ಯಾರಂಟಿಗಳು ಮುಂದುವರಿಯಬೇಕಾ.? ಒಂದು ವೇಳೆ ಮುಂದುವರಿದರೂ ಸಹ ಯಾವ ಯಾವದು ಪ್ರಮಾಣದಲ್ಲಿ ಇರಬೇಕು.? ನಿಜವಾಗಿಯೂ ಬಡ ವರ್ಗಗಳತ ಕುಟುಂಬಗಳಿಗೆ ಆ “ಕೊಡುಗೆ’ಗಳು ತಲುಪುತ್ತಿವೆಯೇ ಎಂದು? ಬಡವರನ್ನು ಸಹ ಗುರಿಯಾಗಿಟ್ಟುಕೊಂಡು ಸಹ ಅನುಷ್ಠಾನದ ಪ್ರಕ್ರಿಯೆಯಲ್ಲಿ ಇನ್ನಷ್ಟು ಬಿಗಿ ಕ್ರಮವನ್ನು ಮಾಡಬಹುದೇ.? ಫಲಿತಾಂಶದತ ಬೆನ್ನಲ್ಲೇ ಇಂತಹ ಹಲವು ಚರ್ಚೆಗಳು ಪಕ್ಷದಲ್ಲಿ ಈಗಾಗಲೇ ನಡೆಯುತ್ತಿವೆ.
5 ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತಾ.? | guarantee scheme stop
ಸರ್ಕಾರವು ಸದ್ಯಕ್ಕಂತೂ ಗ್ಯಾರಂಟಿಗಳಿಗೆ ಬ್ರೇಕ್ ಹಾಕುವ ಯೋಚನೆಯಲ್ಲಿಲ್ಲ ಎಂದು ತಿಳಿಸಲಾಗಿದೆ. ಕಾರಣವೆನೆಂದರೆ ಮುಂದೆ ಸ್ಥಳೀಯತ ಸಂಸ್ಥೆಗಳತ ಚುನಾವಣೆಯನ್ನೂ ಎದುರಿಸಬೇಕಗಿದೆ. ಇದಕ್ಕೆ ಪೂರಕವಾಗಿ “ಯಾವುದೇ ಕಾರಣಕ್ಕೂ ಸಹ ಕೂಡ ಗ್ಯಾರಂಟಿಗಳು ಸ್ಥಗಿತಗೊಳ್ಳುವುದಿಲ್ಲ. ಲೋಕಸಭಾ ಚುನಾವಣೆಯು ನಂತರವೂ ಮುಂದುವರಿಯಲಿವೆ’ ಎಂದು ಸ್ವತಃ ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯು ನಂತರದಲ್ಲಿ ಈ ನಿಟ್ಟಿನಲ್ಲಿ ಸರ್ಕಾರವು ಚಿಂತನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು