ಈ ಜಿಲ್ಲೆಯ ರೈತರಿಗೆ 44.34 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ವರ್ಗಾವಣೆ ಮಾಡಲಾಗಿದೆ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Spread the love
WhatsApp Group Join Now
Telegram Group Join Now

Crop Insurance Hana 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿ ಮುಂಗಾರಿನ ಹಂಗಾಮಿ ನಲ್ಲಿ ಬೆಳೆ ನಾಶವು ಆಗಿರುವುದರಿಂದ ( ಬರ ಪರಿಹಾರ ) ಹಲವು ಜಿಲ್ಲೆಯ ರೈತರಳಿಗೆ 44.34 ಕೋಟಿ ರೂಪಾಯಿ ಹಣವನ್ನು ಬೆಳೆ ವಿಮೆ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದು. ಆ ಜಿಲ್ಲೆ ಯಾವ್ಯಾವು ಎಂದು ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಓದಿ.

ಈ ಜಿಲ್ಲೆಯ ರೈತರಿಗೆ 44.34 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ವರ್ಗಾವಣೆ ಮಾಡಲಾಗಿದೆ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ | Crop insurance hana 2024 FREE

Crop insurance hana 2024 | ಬೆಳೆ ವಿಮೆ ಪರಿಹಾರ ಹಣ

ನಮ್ಮ ರಾಜ್ಯದಲ್ಲಿ ಕಳೆದ ವರ್ಷವು ಬರ ಪರಿಹಾರದ ಸೇರಿದಂತೆ ಪ್ರಕೃತಿಯು ವಿಕೋಪಗಳಿಂದ ಬೆಳೆಯ ನಾಶಗೊಂಡಿದ್ದವು.ಈ ಹಿನ್ನಲೆ ಹಲವಾರು ರೈತರುಗಳು ಸಂಕಷ್ಟಕ್ಕೆ ಒಳಗಾಗಿದ್ದರೆ , ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಬರಪೀಡಿತ 224 ತಾಲೂಕುಗಳಿಗೆ ಬರಪೀಡಿತದ ತಾಲೂಕುಗಳನ್ನು ಅವುಗಳಿಗೆ ಬರ ಪರಿಹಾರವಾಗಿ ಅಂಥಂತವಾಗಿ ಹಣವು ವರ್ಗಾವಣೆ ಮಾಡಲಾಗಿದು. ಆದರೆ ಇದೀಗ ಕೆಲವು ಜಿಲ್ಲೆಗೆ 44.34 ಕೋಟಿ ರೂಪಾಯಿ ಹಣವು ಮಂಜೂರುಯನ್ನು ಮಾಡಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ಓದಿ.

ಅವಮಾನ ಆಧಾರಿತ ಬೆಳೆ ವಿಮೆಯ ಯೋಜನೆ ಅಡಿಯ 2023ನೇ ಮತ್ತು 24 ಸಾಲಿನ ಮುಂಗಾರು ಅಂಗಾಮಿನಲ್ಲಿ ಬೆಳೆ ಗಳಿಗೆ ವಿಮೆ ಪಡೆಯಲಾಗಿದು. ಕಾರವಾರ ಜಿಲ್ಲೆಗಳ ಈ 27,637 ರೈತರುಗಳಿಗೆ ಒಟ್ಟಾರೆ 44,34,77,748 ಮೊತ್ತದ ಹಣ ಬೆಳೆ ವಿಮೆ ಮಂಜರಾಗಿದೆ ಎಂದು ಜಿಲ್ಲಾಧಿಕಾರಿ ಗಳಾದ ಗಂಗೂ ಬಾಯಿವು ಮಾನಕರ ಅವರು ಈ ವಿಷಯವನ್ನು ತಿಳಿಸಿದ್ದರೆ. ಪ್ರಕೃತಿ ವಿಕೋಪಗಳಿಂದ ಬೆಳೆ ವಿಮೆ ವಿಫಲವಾದತ ಹಿನ್ನೆಲೆ ಎಲ್ಲ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಕಾರಣದಿಂದಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು (kendra sarkara ) ನೆರವಿನ ಈ ಯೋಜನೆಯ ಅಡಿ ಬೆಳೆ ವಿಮೆ ಪಡೆದಿದ್ದ ಜಿಲ್ಲೆಯ ರೈತರಗಳಿಗೆ ಖಾತೆಗೆ ನೇರವಾಗಿ ಹಣವು ಪಾವತಿಮಾಡಲಾಗಿದೆ ಎಂದು ಇವರು ಸಹ ತಿಳಿಸಿದ್ದರೆ.

Crop insurance amount 2024 | ಕೆಲವು ಜಿಲ್ಲೆಗಳಿಗೆ ಈ ರೀತಿಯಾಗಿ ಹಣವು ಹಂಚಿಕೆ ಮಾಡಿದ್ದಾರೆ | ಬೆಳೆ ವಿಮೆ

ಭಟ್ಕಳ ತಾಲೂಕಿನ ಈ 271 ರೈತರಿಗೆ 1.54 ಲಕ್ಷ ರೂಪಾಯಿ ಹಣ ಹಾಗೂ ದಾಂಡೇಲಿ 103 ರೈತರಿಗೆ 4.63 ಲಕ್ಷರೂಪಾಯಿ ಹಣ ಮತ್ತು ಹಳಿಯಾಳದ 8,883 ರೈತರಿಗೆ 5.35 ಕೋಟಿ ರೂಪಾಯಿ ಹಣ ಹಾಗೂ ಹೊನ್ನಾವರದ ಈ 84 ರೈತರಿಗೆ 36,000 ಸಾವಿರ ಹಣ ರೈಪಾಯಿ ಹಾಗೂ ಜೋಯಿಡಾದ ಈ 275 ರೈತರಿಗೆ 1.29 ಲಕ್ಷ ರೂಪಾಯಿ ಹಣ ಮತ್ತು ಕುಮುಟಾದ ಈ 50 ರೈತರಿಗೆ 50,000 ಸಾವಿರ ರೂಪಾಯಿ ಹಣ ಮತ್ತು ಮುಂಡಗೋಡದ ಈ 7,041 ರೈತರಿಗೆ 20.28 ಕೋಟಿ ರೂಪಾಯಿ ಹಣ ಹಾಗೂ ಸಿದ್ದಾಪುರದ ಈ 421 ರೈತರಿಗೆ 3.59 ಲಕ್ಷ ರೂಪಾಯಿ ಹಣ , ಶಿರಶಿ ಯ ಈ 9,123 ರೈತರಿಗೆ 17.72 ಕೋಟಿ ರೂಪಾಯಿ ಹಣ ಹಾಗೂ ಯಲ್ಲಾಪುರದ ಈ 1,379 ರೈತರಿಗೆ 86.32 ಲಕ್ಷ ರೂಪಾಯಿ ಹಣವು ಜಮಾ ಆಗಿದೆ ಎಂದು ಜಿಲ್ಲಾಧಿಕಾರಿಯಾದ ಗಂಗೂಭಾಯಿ ಮಾನಕರ ಅವರು ಸಹ ಘೋಷಣೆ ಮಾಡಿದ್ದಾರೆ. ( ಬೆಳೆ ವಿಮೆ )

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment