Bele Parihara hana | ರೈತರ ಖಾತೆಗೆ ಬೆಳೆ ಪರಿಹಾರದ 3000 ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಒಂದು ಚಿಕ್ಕ ಕೆಲಸ ಮಾಡಿ

Spread the love
WhatsApp Group Join Now
Telegram Group Join Now

Bele Parihara hana : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿರುವಂತ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆಯ ಬಗ್ಗೆ ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಶ್ರೀ ಕೃಷ್ಣೆ ಬೈರೇಗೌಡರು ಸ್ಪಷ್ಟನೆ ನೀಡಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ತಿಳಿದುಕೊಳ್ಳಿ

Bele Parihara hana | ರೈತರ ಖಾತೆಗೆ ಬೆಳೆ ಪರಿಹಾರದ 3000 ಹಣ ಬಿಡುಗಡೆ ಹಣ ಬಂದಿಲ್ಲ ಅಂದ್ರೆ ಈ ಒಂದು ಚಿಕ್ಕ ಕೆಲಸ ಮಾಡಿ 2024 FREE

Bele Parihara hana ಬರ ಪರಿಹಾರ ಹಣದ ಬಗ್ಗೆ ಕೃಷ್ಣೆ ಬೈರೇಗೌಡರ ಸ್ಪಷ್ಟನೆ..?

ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಶ್ರೀ ಕೃಷ್ಣೆ ಬೈರೇಗೌಡರು ಬರ ಪರಿಹಾರದ ಹಣದ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದು ಏನೆಂದರೆ ಮೇ ತಿಂಗಳಿನಲ್ಲಿ ರಾಜ್ಯದ ರೈತರಿಗೆ ಬರ ಪರಿಹಾರ ಹಣ ವು ನೀಡಲು ಸುಪ್ರೀಂಕೋರ್ಟಿನ ಮೂಲಕ ಹೋರಾಟ ಮಾಡಿ ಮತ್ತು ಸುಪ್ರೀಂ ಕೋರ್ಟ್ ನ ಮೂಲಕ ಕೇಂದ್ರ ಸರ್ಕಾರ ಕಡೆಯಿಂದ ಬರ ಪರಿಹಾರದ ಹಣ ನಮ್ಮ ರಾಜ್ಯಕ್ಕೆ ತಂದಿದ್ದಾರೆ ಇದರಿಂದ ಮೇ ತಿಂಗಳ ಮೊದಲ ವಾರದಲ್ಲಿ ಸುಮಾರು 27 ಲಕ್ಷ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆಯನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಕಂದಾಯ ಸಚಿವರಾದಂತ ಕೃಷ್ಣ ಬೈರೇಗೌಡರು ಸ್ಪಷ್ಟಪಡಿಸಿದ್ದಾರೆ.

ಇವಾಗ ಮುಂಗಾರು ಆರಂಭವಾಗಿದ್ದು ಸುಮಾರು 7 ಲಕ್ಷ ರೈತರು ಮಳೆ ಆಶ್ರಿತ ಬೆಳೆಯನ್ನು ಅವಲಂಬಿಸಿದ್ದಾರೆ ಹಾಗಾಗಿ ಅತಿಯಾದ ಮಳೆಯಿಂದ ತುಂಬಾ ರೈತರು ಬೆಳೆ ನಷ್ಟ ಉಂಟಾಗಿದ್ದು ಮತ್ತು ಇದರಿಂದ ರೈತರಿಗೆ ಆರ್ಥಿಕವಾಗಿ ತೊಂದರೆಯನ್ನು ಉಂಟಾಗಿದೆ ಇದನ್ನು ಮನಗಂಡು ಶ್ರೀ ಕೃಷ್ಣ ಬೈರೇಗೌಡರು ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ

ಬೆಳೆ ಪರಿಹಾರದ ಹಣ ಯಾವಾಗ ಬರುತ್ತೆ..? | (bele parihara hana)

ತುಂಬಾ ರೈತರು ಅತಿವೃಷ್ಟಿಯಿಂದ ಅಂದರೆ ಅತಿಯಾದ ಮಳೆಯಿಂದ ರೈತರ ಬೆಳೆ ಹಾನಿ ಒಳಗಾಗಿದ್ದು ಅಂತಹ ರೈತರುಗಳಿಗೆ ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ DBT ಮೂಲಕ ಹಣ ಜಮಾ ಮಾಡುತ್ತೇವೆ ಎಂದು ಕಂದಾಯ ಸಚಿವರಾದಂತ ಶ್ರೀ ಕೃಷ್ಣೆ ಬೈರೇಗೌಡರು ತಿಳಿಸಿದ್ದಾರೆ

ಬೆಳೆ ಪರಿಹಾರದ ಹಣ (bele parihara hana) ಎಷ್ಟು ಜಮಾ ಮಾಡಲಾಗುತ್ತದೆ..?

ಬೆಳೆ ಪರಿಹಾರದ ಹಣ ಎಷ್ಟು ಜಮಾ ಆಗುತ್ತೆ ಎಂಬ ಮಾಹಿತಿಯನ್ನು ನಮ್ಮ ಕಂದಾಯ ಸಚಿವರಾದಂತ ಕೃಷ್ಣೆಬೈರೇಗೌಡರು ಮಾಧ್ಯಮಗಳತ ಮೂಲಕ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದ್ದಾರೆ ಏನೆಂದರೆ ಅತಿಯಾದ ಮಳೆಯಿಂದ ಬೆಳೆ ನಾಶ ಆದಂತಹ ರೈತರಿಗೆ ₹2800 ಇಂದ ₹3000 ತನಕ ಬೆಳೆ ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ

ಅತಿಯಾದ ಮಳೆಯಿಂದ ಬೆಳೆ ನಷ್ಟ ಆದಂತಹ ರೈತರು ಸ್ವಲ್ಪ ಮಟ್ಟಿಗೆ ಆದರೂ ರಾಜ್ಯ ಸರ್ಕಾರವು ಕಡೆಯಿಂದ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಬೆಳೆ ಪರಿಹಾರದ ಹಣವನ್ನು ಬಿಡುಗಡೆಯನ್ನು ಮಾಡುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡರು ಮಾಹಿತಿ ತಿಳಿಸಿದ್ದಾರೆ

ಅತಿಯಾದ ಮಳೆಯಿಂದ ನಿಮ್ಮ ಬೆಳೆ ನಾಶ ಆದರೆ ಅಥವಾ ಮಳೆ ಬಾರದೆ ಬೆಳೆ ನಷ್ಟ ಉಂಟಾದರೆ ಅಂತಹತ ಸಂದರ್ಭದಲ್ಲಿ ನಿಮ್ಮ ಊರಿಗೆ ಸಂಬಂಧಿಸಿದ ಕುಲಕರಣಿಗಳಿಗೆ ಅಥವಾ ಗ್ರಾಮಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಬೇಕು ನಂತರ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment