bele parihara credit: ಬೆಳೆ ಪರಿಹಾರ 3ನೇ ಕಂತಿನ ₹3000 ಹಣ ಬಿಡುಗಡೆ ಆಗಿದೆ ನೋಡಿ..! ಈ ರೀತಿ ಚೆಕ್ ಮಾಡಿಕೊಳ್ಳಿ ಬೇಗ

Spread the love
WhatsApp Group Join Now
Telegram Group Join Now

bele parihara credit :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಈಗ ಮೂರನೇ ಕಂತಿನ ಬೆಳೆ ಪರಿಹಾರ ಹಣ (bele parihara amount)ವು ಕೂಡ ಇವತ್ತು ಬಿಡುಗಡೆಯಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ

ಬೆಳೆ ಪರಿಹಾರ (bele parihara credit)?

ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ತೀವ್ರ ಬರ ಪರಸ್ಥಿತಿ ಎದುರಾಗಿದೆ ನಮ್ಮ ಕರ್ನಾಟಕದಲ್ಲಿ ಸುಮಾರು 224 ಬರಪೀಡಿತ ತಾಲೂಕುಗಳೆಂದು ಘೋಷಣೆಯನ್ನು ಮಾಡಲಾಗಿತ್ತು ಮತ್ತು ಈ ತಾಲೂಕಿನಲ್ಲಿರುವ ರೈತರಿಗೆ ಈಗಾಗಲೇ ಎರಡು ಕಂತಿನ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ನಿಮಗೆಲ್ಲರಿಗೂ ಗೊತ್ತಿರುವತ ವಿಷಯ

bele parihara credit: ಬೆಳೆ ಪರಿಹಾರ 3ನೇ ಕಂತಿನ ₹3000 ಹಣ ಬಿಡುಗಡೆ ಆಗಿದೆ ನೋಡಿ..! ಈ ರೀತಿ ಚೆಕ್ ಮಾಡಿಕೊಳ್ಳಿ ಬೇಗ FREE

ನಮ್ಮ ರಾಜ್ಯಕ್ಕೆ ಬರ ಪರಿಹಾರ ಹಣ (bele parihara hana) ಬಿಡುಗಡೆಗಾಗಿ ಕೇಂದ್ರ ಸರ್ಕಾರ ಕಡೆಯಿಂದ 3454 ಕೋಟಿ ರೂಪಾಯಿ ಹಣ ಪಡೆಯಲಾಯಿತು ಇದರಲ್ಲಿ ಮೊದಲೇ ಕಂತಿನ ಹಣದ ರೂಪದಲ್ಲಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಬರ ಪರಿಹಾರದ 2000 ರೂಪಾಯಿ ಹಣವನ್ನು ಪ್ರತಿರೂಪ ರೈತರ ಖಾತೆಗೆ ಜಮಾ ಮಾಡಲಾಯಿತು ನಂತರ ಎರಡನೇ ಕಂತಿನ ಹಣದ ರೂಪದಲ್ಲಿ NDRF ನಿಗದಿ ಮಾಡಿರುವ ಪ್ರಕಾರ ರೈತರ ಖಾತೆಗೆ ರೂ.2000 ಯಿಂದ ಗರಿಷ್ಠ 22,500 ರೂಪಾಯಿವರೆಗೆ ಹಣವನ್ನು ಬಿಡುಗಡೆ ಮಾಡಲಾಯಿತು

3ನೇ ಕಂತಿನ ಬೆಳೆ ಪರಿಹಾರದ ಹಣ ಬಿಡುಗಡೆ (bele parihara credit)?

ರೈತ ಬಾಂಧವರೇ, ಮೂರನೇ ಕಂತಿನ ಬೆಳೆ ಪರಿಹಾರದ ಹಣವನ್ನು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಂದರೆ ಸುಮಾರು 17.09 ಲಕ್ಷ ರೈತ ಕುಟುಂಬಗಳಿವೆ ಎಂದು ಗುರುತಿಸಲಾಗಿದ್ದು ಅಂತ ರೈತರ ಖಾತೆಗೆ ಜುಲೈ 11ನೇ ತಾರೀಖಿನಂದು ಬೆಳೆ ಪರಿಹಾರ (bele parihara)ಮೂರನೇ ಕಂತಿನ ₹2800 ರಿಂದ ₹3000 ರೂಪಾಯಿವರೆಗೆ ಹಣ ಜಮಾ ಮಾಡಲಾಗಿದ್ದು ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕಗುತ್ತೆ .

ರೈತ ಬಾಂಧವರೇ, ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರದ 3ನೇ ಕಂತಿನ ಹಣ 2800 ರಿಂದ 3000 ರೂಪಾಯಿವರೆಗೆ ಹಣ ಬಿಡುಗಡೆ ಮಾಡಲಾಗಿದ್ದು ಹಾಗಾಗಿ ರೈತರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು. ಹಾಗಾಗಿ ರೈತರು ತಮ್ಮ ಬೆಳೆ ಆದ ನಷ್ಟ ಹಾಗೂ ಪ್ರಕೃತಿ ವಿಕೋಪದಿಂದ ಆದಂತ ನಷ್ಟವನ್ನು ರೈತರಿಗೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಹಾಯವನ್ನು ನೀಡಲು ನಮ್ಮ ಸರ್ಕಾರ ಸದಾ ಮುಂದಿರುತ್ತೆ ಎಂದು ಕೃಷಿ ಸಚಿವರಾದಂತಹ ಕೃಷ್ಣಭೈರೇಗೌಡರು ತಿಳಿಸಿದ್ದಾರೆ.

ಮೂರನೇ ಕಂತಿನ ಬೆಳೆ ಪರಿಹಾರ (bele parihara credit) ಹಣ ಯಾವ ರೈತರಿಗೆ ಜಮಾ?

ರೈತ ಬಾಂಧವರೇ, ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರವೆ ಜಮಾ ಮಾಡಲಾಗುತ್ತೆ ಎಂದು ಶ್ರೀ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ ನಮ್ಮ ರಾಜ್ಯದಲ್ಲಿ ಸುಮಾರು 17 ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ಗುರುತಿಸಲಾಗಿದೆ ಅಂತವರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ ಮತ್ತು ಈ ಹಣ ಜಮಾ ಆಗಲು ಇನ್ನು ಒಂದು ವಾರಗಳ ಕಾಲ ಕಾಲಾವಕಾಶವು ತೆಗೆದುಕೊಳ್ಳುತ್ತದೆ ಹಾಗಾಗಿ ರೈತರಿಗೆ ಹಂತ ಹಂತವಾಗಿ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಹಣ ಬರುವವರೆಗೂ ರೈತರು ಕಾಯಬೇಕು

ಬೆಳೆ ಪರಿಹಾರ (bele parihara credit) ಹಣ ಚೆಕ್ ಮಾಡುವುದು ಹೇಗೆ?

ರೈತ ಬಾಂಧವರೇ, ನೀವು ಬೆಳೆ ಪರಿಹಾರದ ಹಣ (bele parihara hana) ಜಮಾ ಆಗಿದೆ ಎಂದು ಚೆಕ್ ಮಾಡಬೇಕು ಅಂದುಕೊಂಡರೆ ನೀವು ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ karntaka DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಇದರ ಮೂಲಕ ನೀವು ಬರ ಪರಿಹಾರ ಹಣ (bara parihara amount) ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment