Bele Hani Parihara Amount : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ 2023ರ ಸಾಲಿನ kharif ಅಥವಾ ಮುಂಗಾರು ಹಂಗಾಮಿನ ಬಳಿ ಪರಿಹಾರ ಹಣ (Bele Hani Parihara Amount) ಜಮಾ ಆಗಿದೆ ಇದರ ಬಗ್ಗೆ ಈ ಲೇಖನವನ್ನು ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ
2023 ಮುಂಗಾರು ಹಂಗಾಮಿನ ಬೆಳೆ ( Bele Hani ) ಹವಾಮಾನ ವೈಪರಿತ್ಯ ಮತ್ತು ಎಲ್ಲೇನೋ ಪ್ರಭಾವದಿಂದ ರಾಜ್ಯದಲ್ಲಿ ಕೂಡ ಭೀಕರ ಬರಗಾಲ ಉಂಟಾಗಿ ರಾಜ್ಯದಲ್ಲಿ ಒಟ್ಟಾರೆ ರೈತರ ಬೆಳೆದಂಥ ಬೆಳೆಗಳು ಮಳೆಬಾರದೇ ತುಂಬಾ ನಾಶವಾಗಿದ್ದವು.
Table of Contents

Bele Hani Parihara Amount | ಬೆಳೆ ಹಾನಿ ಪರಿಹಾರ ಹಣ
ಇದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು 223 ತಾಲೂಕುಗಳನ್ನು ಗುರುತಿಸಿ ಬರಪೀಡಿತ ಘೋಷಣೆಯನ್ನು ಮಾಡಿತು. ಆದರೆ ರಾಜ್ಯದಲ್ಲಿ ಬಿತ್ತನೆ ಮಾಡದೇ ಇದ್ದ ರೈತರಿಗೂ ಕೂಡ ಪರ ಪರಿಹಾರ ಹಣ ಸಂದಾಯವಾಗಿದ್ದು ಇದು ಬೆಳೆಯನ್ನು ಬೆಳೆದ ರೈತರ ಆತಂಕಕ್ಕೆ ಈಡಾಗಿದೆ ಅಂತ ಹೇಳಬಹುದು.
ಅಲ್ಲದೆ 2023ರಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಡು ಜಮೀನಿನಲ್ಲಿ ಬಿತ್ತನೆಯನ್ನು ಮಾಡಿದಂತಹ ರೈತರಿಗೆ ಇನ್ನೂ ಸಹ ಬೆಳೆ ಹಾನಿ ಪರಿಹಾರ ಹಣ ಜಮಾ ಆಗಿರುವುದಿಲ್ಲ. ಈ ವರ್ಷ ಈಗಾಗಲೇ ಮುಂಗಾರು ಮಳೆಯು ಸಕ್ರಿಯವಾಗಿದ್ದು ಬಿತ್ತನೆ ಕಾರ್ಯ ಕೂಡ ಆರಂಭವಾಗಿದೆ.
ಆದರೆ ಕಳೆದ ವರ್ಷವು ಕೃಷಿ ಚಟುವಟಿಕೆ ಮಾಡಿಕೊಡು ಕೈ ಸುಟ್ಟುಕೊಂಡ ರೈತನಿಗೆ ಬರ ಪರಿಹಾರ ಹಣ ವು ಜಮಾ ಆಗದೇ ಇದ್ದಿದ್ದರಿಂದ ರೈತರು ತುಂಬಾ ಆರ್ಥಿಕವಾಗಿ ಕುಗ್ಗಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರಯು ನಿಧಿ ನಿಯಮದ ಪ್ರಕಾರವು ರೈತನು ತನ್ನ ಜಮೀನಿನಲ್ಲಿ ಬಿತ್ತನೆ ಮಾಡಿ ನಂತರದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಆಗಿ ಬೆಳೆ ಹಾನಿ ಆದರೆ, ಆಯಾ ತಾಲೂಕುಗಳ, ಮತ್ತು ಹಳ್ಳಿಗಳ ಬೆಳೆ ಸಮೀಕ್ಷೆ ಆಧಾರದ ಮೇಲೆ ಖಚಿತಪಡಿಸಿ ಕೊಡು ಪರಿಹಾರವು ದೊರೆಯುವಂತೆ ಮಾಡಲಾಗುತ್ತದೆ.
ಸರ್ಕಾರವು ಮಳೆಯ ಆಶೀರ್ಥ ಬೆಳೆಗಳಿಗೆ ಒಂದು ಹೆಕ್ಟರಿಗೆ 8500 ಹಾಗೂ ನೀರಾವರಿ ಬೆಳೆಗಳಿಗೆ 17000 ಹಣವು ನಿಗದಿ ಮಾಡಿತ್ತು. ಇಲ್ಲಿಯವರೆಗೆ ನಿಮ್ಮ ಬೆಳೆ ಪರಿಹಾರ ಹಣ ಜಮಾ ಆಗದೇ ಇದ್ದಲ್ಲಿ ನೀವು ನಿಮ್ಮ ಮೊಬೈಲ್ ನ ಮೂಲಕದಲ್ಲಿ ಲೇಖನದ ಕೊನೆಯಲ್ಲಿ ಕೊಟ್ಟಿರುವತ ಲಿಂಕ್ ನ ಸಹಾಯದಿಂದ ಖಾತೆಗೆ ಜಮಾ ಆಗಿದೆಯಾ ಇಲ್ಲ ಎಂದು ಸಹ ಕೂಡ ಖಚಿತಪಡಿಸಿಕೊಳ್ಳಿ.
ನೀವು ನಿಮ್ಮ ಆಧಾರ್ ಕಾರ್ಡ್ ಎಫ್ ಐಡಿ ನಂಬರ್ ಅಥವಾ ಸರ್ವೆ ನಂಬರನ್ನು ನಮೂದು ಮಾಡುವ ಮೂಲಕ ಸ್ಟೇಟಸ್ ಅನ್ನು ತಿಳಿಯಬಹುದು.
Bele hani parihara status check: https://parihara.karnataka.gov.in/service92/
ಯಾರಿಗೆಲ್ಲ ರೈತರಿಗೆ ಇನ್ನು ಬರ ಪರಿಹಾರ ಹಣ ಜಮಾ ಆಗಿಲ್ಲ ಅಂತವರು ನಿಮ್ಮ ಹತ್ತಿರದತ ಗ್ರಾಮ ಪಂಚಾಯಿತಿ ಭೇಟಿ ನೀಡಿ ಎಲ್ಲಾ ದಾಖಲೆ ಕೊಟ್ಟು, ಅಪ್ಲೇಟ್ ಮಾಡಿಸಿ. ಮತ್ತು ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಜಮಾ ಆಗದೆ ಇರುವ ಕುರಿತು ವಿಚಾರಣೆ ಮಾಡಿರಿ. ಧನ್ಯವಾದ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು