Bara Parihara : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ 3,000 ಹಣ ಬಿಡುಗಡೆ.!

Spread the love
WhatsApp Group Join Now
Telegram Group Join Now

Bara parihara : ನಮಸ್ಕಾರ ಕರ್ನಾಟಕ (Karnataka)ದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (Bara parihara) ಸರ್ಕಾರದಿಂದ 3000ಗಳನ್ನು ಬೆಳೆ ಪರಿಹಾರ ಹಣ (Bara parihara)ವಾಗಿ ಹಾಕುತ್ತೇವೆ ಎಂದು ಘೋಷಣೆಯನ್ನು ಮಾಡಿದ್ದಾರೆ. ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಲು ಈ ರೀತಿಯಾಗಿ ಮಾಡಿ, ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ ತಿಳಿದುಕೊಳ್ಳಿ.

ಕರ್ನಾಟಕ ರಾಜ್ಯದ ( Karnataka Government ) ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನ ಉಪಯೋಗಕ್ಕಾಗಿ ಸರಿಯಾದ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ 2023 24 ನೇ ಸಾಲಿನ ಬೆಳೆ ನಷ್ಟವಾಗಿರುವ ರಾಜ್ಯದ ರೈತರಿಗೆ ಮುಂದಿನ ಒಂದು ವಾರದ ಒಳಗೆ 2800 ನೂರು ರೂಪಾಯಿಯಿಂದ 3000 ರೂಪಾಯಿಗಳ ತನಕ ಬರ ಪರಿಹಾರವನ್ನು ನೀಡಲು ಸರ್ಕಾರವು ತೀರ್ಮಾನವನ್ನು ಮಾಡಿದೆ ಇದರ ಬಗ್ಗೆ ಹೆಚ್ಚಿನ ಮತ್ತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

Bara Parihara : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ 3,000 ಹಣ ಬಿಡುಗಡೆ.! FREE

Bara parihara ಬರ ಪರಿಹಾರ ಹಣ ಘೋಷಣೆ

ಕರ್ನಾಟಕದ ಸುಮಾರು 17.09 ಲಕ್ಷದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನೋಪಾಯನಷ್ಟ ಪರಿಹಾರಕ್ಕಾಗಿ 2800 ರೂಪಾಯಿಗಳಿಂದ 3000 ಗಳವರೆಗೆ ಆರ್ಥಿಕ ನೆರವನ್ನು ನೀಡಲು ಸರ್ಕಾರವು ತೀರ್ಮಾನವನ್ನು ಮಾಡಿದೆ ಸಚಿವರಾದಂತಹ ಕೃಷ್ಣ ಭೈರೇಗೌಡ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಇದರ ಅನ್ವಯ ಮಳೆಯಾಶ್ರಿತ ಮತ್ತು ನಾಲೆಗಳ ಕೊನೆಯ ಭಾಗದ ಪ್ರದೇಶದ ರೈತರಿಗೆ ಕೂಡ ಬೆಳೆ ನಷ್ಟ ಪರಿಹಾರ (Bara parihara Hana)ವನ್ನು ನೀಡಲು ನಮ್ಮ ಕರ್ನಾಟಕ ಸರ್ಕಾರ ಮುಂದಾಗಿದೆ.

Bele vime parihar ಮುಂದಿನ ಒಂದು ವಾರದೊಳಗೆ ಪಾವತಿ ಮಾಡಲು ಪೂರ್ಣ ಸಿದ್ಧತೆ ನಡೆದಿದೆ.!

ಕೇಂದ್ರ ಸರ್ಕಾರವು ಕಳೆದ ತಿಂಗಳಿನಲ್ಲಿ 3454 ಕೋಟಿ ರೂಪಾಯಿಗಳು ನಮ್ಮ ಕರ್ನಾಟಕ ಸರ್ಕಾರಕ್ಕೆ ಬೆಳೆ ಹಾನಿ ಪರಿಹಾರವಾಗಿ ನೀಡಿತ್ತು ಈ ಒಂದು ಹಣದಲ್ಲಿ ಈಗಾಗಲೇ ರಾಜ್ಯದ ಲಕ್ಷ ರೈತರಿಗೆ 2,451 ಕೋಟಿ ರೂಪಾಯಿಗಳು ಬರ ಪರಿಹಾರದ ಹಣವನ್ನು ಮೇ ತಿಂಗಳಿನಲ್ಲಿ ಮೊದಲನೇ ವಾರದಲ್ಲಿ ವಿತರಣೆವನ್ನು ಮಾಡಲಾಗಿತ್ತು

ಅನುದಾನದಲ್ಲಿ ಉಳಿದಿರುವಂತಹ ಹಣದ ಜೊತೆಗೆ ರಾಜ್ಯ ಸರ್ಕಾರದಿಂದ ಯಡಿಯೂರಪ್ಪತ್ತೆರಡು ಕೋಟಿ ರೂಪಾಯಿಗಳನ್ನು ಸೇರಿಸಿ ಮತ್ತೆ ರೈತರಿಗೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದ್ದು ರೈತರ ಮುಖದಲ್ಲಿ ಮಂದಹಾಸವನ್ನು ಕೂಡ ತುಂಬಾ ತಂದಿದೆ ಎಂದು ಹೇಳಬಹುದು ಇದರ ಅನ್ವಯ ಮುಂದಿನ ವಾರದೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಯನ್ನು ಮಾಡಲು ಅಧಿಕಾರಿಗಳಿಗೆ ಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಬಹುದು ಇದರಿಂದ ರಾಜ್ಯದ 7 ಲಕ್ಷ ರೈತರಿಗೆ ಪ್ರಯೋಜನವಾಗುವುದು.

ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗುತ್ತಿರುವ ಮುಂಗಾರು ಮಳೆ ಸ್ಥಿತಿಯ ಬಗ್ಗೆ ಅವಲೋಕನ ಮಾಡಿದ್ದು ಹಾಗೂ ಪೂರ್ವ ಮುಂಗಾರು ಮಳೆ ಈಗಾಗಲೇ ಸುಮಾರು 115 mm ಮಳೆ ಬಂದಿದ್ದು ಇದರ ಅರ್ಥ ರಾಜ್ಯದಲ್ಲಿ ಶೇಕಡ 78 ರಷ್ಟು ಹೆಚ್ಚುವರಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ ಎಂದು ತಿಳಿಯಬಹುದು. ಇಂದಿನ ವರ್ಷದಲ್ಲಿ ವಾಡಿಕೆ ಅಂತ ಶೇಕಡಾ 71% ರಷ್ಟು ಮಳೆ ಕೊರತೆಯು ಉಂಟಾಗಿತ್ತು.

Bara parihara ಬೆಳೆ ವಿಮೆಯೆಂದರೆ ಬಾರಿ ಪರಿಹಾರ.!

ಈ ವರ್ಷ ರಾಜ್ಯದ ರೈತರಿಗೆ ಬೆಳೆವಿಮೆಯ ಮುಖಾಂತರ ಕೂಡ 1,654 ಕೋಟಿ ರೂಪಾಯಿಗಳು ಪರಿಹಾರವಾಗಿ ದೊರೆತಿವೆ. ಇದರಲ್ಲಿ ಇನ್ನೂ 130 ಕೋಟಿ ರೂಪಾಯಿಯೂ ಬರುವುದು ಬಾಕಿ ಇದೆ ಈಗ ಮತ್ತೆ ನೀಡುತ್ತಿರುವ ಬರ ಪರಿಹಾರದ ಹಣಕ್ಕಾಗಿ ರೈತರ ಮುಂದಿನ ಒಂದು ವಾರದವರೆಗೆ ಕಾಯಬೇಕಾಗುತ್ತದೆ ಒಂದು ವಾರದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಪರಿಶೀಲಿಸಿ ನೋಡಿ ಬರ ಪರಿಹಾರದ ಹಣವು ಜಮಾ ಆಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment